UPSC ಪರೀಕ್ಷೆ ಬಗ್ಗೆ ಕನ್ನಡದಲ್ಲಿ ಹೊಂದಿರುವ ಮಾಹಿತಿಯೊಂದಿಗೆ ಇಲ್ಲಿ ನೀವು ತಿಳಿದರೇನು ನಾಗರಿಕ ಸೇವಾ ಪರೀಕ್ಷೆ (CSE): UPSC ನಾಗರಿಕ ಸೇವಾ ಪರೀಕ್ಷೆಯನ್ನು ಭಾರತದಲ್ಲಿ ಅತ್ಯಂತ ಪ್ರತಿಷ್ಠಾನಂದ ಹಾಗೂ ಕಠಿಣವಾದ ಪರೀಕ್ಷೆಗಳಲ್ಲೊಂದಾಗಿ ನಡೆಸುತ್ತದೆ. ಇದು ಭಾರತೀಯ ಸರ್ಕಾರದ ವಿಭಾಗಗಳಲ್ಲಿ ನೌಕರರನ್ನು ನೇಮಕಗೊಳಿಸಲು ನಡೆಸಲ್ಪಡುವ ಪರೀಕ್ಷೆಯಾಗಿದೆ. ಇದರಲ್ಲಿ IAS (ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವಿಸ್), IFS (ಇಂಡಿಯನ್ ಫಾರನ್ ಸರ್ವಿಸ್), IPS (ಇಂಡಿಯನ್ ಪೊಲೀಸ್ ಸರ್ವಿಸ್) ಹಾಗೂ ಹಲವಾರು ಮಧ್ಯ ಸರ್ಕಾರಿ ಸೇವೆಗಳಿಗೆ ನೇಮಕಗೊಂಡ ಅಭ್ಯರ್ಥಿಗಳನ್ನು ಆಯ್ಕೆಗೊಳಿಸುತ್ತದೆ. ಪರೀಕ್ಷೆಯ ಹಂತಗಳು: ಪ್ರಿಲಿಮಿನರಿ ಪರೀಕ್ಷೆ (ಪ್ರಿಲಿಮ್ಸ್): ಮೊದಲ ಹಂತದಲ್ಲಿ ಎರಡು ಉದ್ದೇಶಾತ್ಮಕ ಪ್ರಶ್ನಪತ್ರಗಳನ್ನು ಹಾಕಲಾಗಿದೆ - ಸಾಮಾನ್ಯ ಅಧ್ಯಯನ ಪತ್ರ I ಮತ್ತು ಸಾಮಾನ್ಯ ಅಧ್ಯಯನ ಪತ್ರ II (ಸಿಸಿಎಟಿ). ಇದು ಒಂದು ಸ್ಕ್ರೀನಿಂಗ್ ಟೆಸ್ಟ್ ಆಗಿದೆ ಮತ್ತು ಅದನ್ನು ಯಾರೂ ಮುಟ್ಟಿದರೆ ಮುಂದಿನ ಹಂತಕ್ಕೆ ಹೋಗಬಹುದು. ಮುಖ್ಯ ಪರೀಕ್ಷೆ: ಇದು ಹತ್ತು ಪತ್ರಗಳನ್ನು ಒಳಗೊಂಡ ಬರಿಯ ಪರೀಕ್ಷೆಯಾಗಿದೆ, ಅದರಲ್ಲಿ ಭಾಷಾ ಪತ್ರಗಳು ಮತ್ತು ಇಂಗ್ಲೀಷ್ ಪತ್ರಗಳು ಇವೆ. ಉಳಿದ ಏಳು ಪತ್ರಗಳು ಅಂಗೀಕೃತ ಅಂಶಗಳನ್ನು ನಿರೀಕ್ಷಿಸುತ್ತವೆ. ಮುಖ್ಯ ಪರೀಕ್ಷೆಯನ್ನು ಯಶಸ್ವಿಯಾಗಿ ಪಾಸ್ ಮಾಡಿದ ಅಭ್ಯರ್ಥಿಗಳನ್ನು ವ್ಯಕ್ತಿತ್ವ ಪರೀಕ್ಷೆಗಾಗಿ ಕರೆಯಲಾಗುತ್ತದೆ. ಇ...
ಪೋಸ್ಟ್ಗಳು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕರ್ನಾಟಕದಲ್ಲಿ ಉದ್ಯೋಗಾವಕಾಶಗಳನ್ನು ಹುಡುಕುವ ವಿವಿಧ ಮಾರ್ಗಗಳನ್ನು ಹೀಗೆ ಬಳಸಬಹುದು: 1. **ಆನ್ಲೈನ್ ಉದ್ಯೋಗ ಪೋರ್ಟಲ್ಸ್:** - ನೌಕರಿ.ಕಾಮ್, ಇಂಡೀಡ್, ಮಾನ್ಸ್ಟರ್ ಇತ್ಯಾದಿ ಆನ್ಲೈನ್ ಉದ್ಯೋಗ ಪೋರ್ಟಲ್ಸ್ಗಳಲ್ಲಿ ನಿಮ್ಮ ಹುಡುಕಾಟ ನಡೆಸಬಹುದು. ನೀವು ನಿಮ್ಮ ಹೌದುಕಾಣುಗಳನ್ನು ನಿರ್ದಿಷ್ಟಪಡಿಸಿ ಹುಡುಕಬಹುದು. 2. **ಸರ್ಕಾರದ ಉದ್ಯೋಗ ಪೋರ್ಟಲ್ಸ್:** - ಸರ್ಕಾರದ ಉದ್ಯೋಗ ಅವಕಾಶಗಳ ಕುರಿತು ತಿಳಿಯಲು, ನೀವು ಕರ್ನಾಟಕ ರಾಜ್ಯ ಸರ್ಕಾರದ ಅಧಿಕೃತ ಉದ್ಯೋಗ ಪೋರ್ಟಲ್ - http://www.karnataka.gov.in/gok/directrecruitment ಅಥವಾ ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್ (KPSC) ಅಧಿಕೃತ ವೆಬ್ಸೈಟ್ ಗೆ ಭೇಟಿಯಿಡಬಹುದು. 3. **ಕಂಪೆನಿ ವೆಬ್ಸೈಟ್ಗಳು:** - ಕರ್ನಾಟಕದಲ್ಲಿ ಹೊಸದಾಗಿ ಉದ್ಯೋಗ ಅವಕಾಶಗಳನ್ನು ನಿರೀಕ್ಷಿಸುವ ಕಂಪೆನಿಗಳ ಅಧಿಕೃತ ವೆಬ್ಸೈಟ್ಗಳನ್ನು ಸಹ ಕಂಪ್ಯೂಟರ್ಗೆ ಭೇಟಿಯಾಗಿ ತಿಳಿಯಬಹುದು. 4. **ನೆಟ್ವರ್ಕಿಂಗ್:** - ಲಿಂಕ್ಡಿನ್ ಹಾಗೂ ಇತರ ಪೇಶೆಗಳ ಪ್ರೊಫೆಶನಲ್ ನೆಟ್ವರ್ಕಿಂಗ್ ಪ್ಲಾಟ್ಫಾರಮ್ಗಳನ್ನು ಬಳಸಿ. ನಿಮ್ಮ ಅಂಶಗಳಿಗೆ ಅನುಗುಣವಾದ ಗುಂಪುಗಳನ್ನು ಸೇರಿ, ನೆಟ್ವರ್ಕಿಂಗ್ ಮೂಲಕ ಉದ್ಯೋಗ ಅವಕಾಶಗಳನ್ನು ಹುಡುಕಬಹುದು. 5. **ನ್ಯೂಸ್ಪೇಪರ್ಗಳು:** - ದೇಶದಲ್ಲಿ ಹೊಸದಾಗಿ ಉದ್ಯೋಗ ಅವಕಾಶಗಳನ್ನು ಕುರಿತು ತಿ...
ಲೆಫ್ಟಿನೆಂಟ್ ಜನರಲ್ ಬಿಎಸ್ ರಾಜು ಭಾರತೀಯ ಸೇನೆಗೆ ನೂತನ ಉಪ ಮುಖ್ಯಸ್ಥರ ನೇಮಕಗೊಂಡಿದ್ದಾರೆ./Lt Gen BS Raju has been appointed as the new Deputy Chief of the Indian Army.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಭಾರತೀಯ ಸೇನೆಗೆ ನೂತನ ಉಪಮುಖ್ಯಸ್ಥರ ನೇಮಕ ಲೆಫ್ಟಿನೆಂಟ್ ಜನರಲ್ ಬಿಎಸ್ ರಾಜು Lieutenant general BS Raju ಲೆಫ್ಟಿನೆಂಟ್ ಜನರಲ್ ಬಿ ಎಸ್ ರಾಜು ಅವರು ಭಾರತೀಯ ಸೇನೆಯ ನೂತನ ಉಪಮುಖ್ಯಸ್ಥರಾಗಿ ನೇಮಕಗೊಂಡಿದ್ದು, ಮೇ 1ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸೇನಾ ಉಪ ಮುಖ್ಯಸ್ಥರಾಗಿದ್ದ ಲಿಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರು ನೂತನ ಸೇನಾ ಮುಖ್ಯಸ್ಥರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರಿಂದ ತೆರವಾದ ಸ್ಥಾನಕ್ಕೆ ರಾಜು ಅವರನ್ನು ನೇಮಕ ಮಾಡಲಾಗಿದೆ. ಲೆಫ್ಟಿನೆಂಟ್ ಜನರಲ್ ರಾಜು ಹೆಲಿಕ್ಯಾಪ್ಟರ್ ಪೈಲೆಟ್ ಆಗಿದ್ದು, ಪ್ರಸ್ತುತ ಮಿಲಿಟರಿ ಕಾರ್ಯಾಚರಣೆಗಳ ಮಹ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಪೂರ್ವ ಲಡಾಕ್ನಲ್ಲಿ ಸೇನೆಯ ಒಟ್ಟಾರೆ ಕಾರ್ಯಾಚರಣೆಯ ಸಿದ್ಧತೆಯನ್ನು ನೋಡಿಕೊಳ್ಳುತ್ತಾ...
ಶಿಂಜೊ ಅಬೆ ಮೋದಿಯ ಸ್ನೇಹಿತನ ಮೇಲೆ ಹಲ್ಲೆ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಶಿಂಜೊ ಅಬೆ ಮೋದಿಯ ಸ್ನೇಹಿತನ ಮೇಲೆ ಗುಂಡಿನ ಹಲ್ಲೆ ಹೌದು ಜಪಾನ್ ದೇಶದ ಪೂರ್ವ ಪ್ರಧಾನ ಮಂತ್ರಿಯಾದ ಶಿಂಜೊ ಅಬೆ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಶಿಂಜೊ ಅಬೆ ಜಪಾನ್ ದೇಶದ ಪೂರ್ವ ಪ್ರಧಾನ ಮಂತ್ರಿ ಯಾದ ಇವರು ಮೇಲೆ ಶುಕ್ರವಾರ 8/07/2022ರಂದು ಹಲ್ಲೆಯಾಗಿದೆ. ಇವರಿಗೆ ಭಾರತ ದೇಶದಿಂದ ಪದ್ಮಭೂಷಣ ಪ್ರಶಸ್ತಿ ಕೂಡ ಸಿಕ್ಕಿದೆ. ಜಪಾನ್ ದೇಶದ ಹೆಚ್ಚುವರಿ ಅವಧಿ ಪ್ರಧಾನಮಂತ್ರಿ ಯಾದವರು. 2020ರಲ್ಲಿ ಇವರು ತಮ್ಮ ಪದವಿಗೆ ರಾಜೀನಾಮೆಯನ್ನು ನೀಡಿದರು ಅನಾರೋಗ್ಯದ ಕಾರಣದಿಂದಾಗಿ. ಪ್ರಸ್ತುತ ಜಪಾನ್ ದೇಶದ ನಾರಾದಲ್ಲಿ ಭಾಷಣ ಮಾಡುವಾಗ ಆದ ಘಟನೆ.ಯಾರೋ ಒಬ್ಬ ವ್ಯಕ್ತಿ ಅವರ ಮೇಲೆ ಎರಡು ಬಾರಿ ಗುಂಡಿನ ದಾಳಿಯನ್ನು ಮಾಡಿದ್ದಾನೆ. ಗುಂಡಿನ ಶಬ್ದವನ್ನು ಕೇಳಿದ ಕೆಲವೇ ಸಮಯದ ನಂತರ ಶಿಂಜೊ ಅಬೆ ಸೆಕ್ಯೂರಿಟಿ ಗಾರ್ಡುಗಳು ಎಚ್ಚರಗೊಂಡಿದ್ದಾರೆ. ಅವರಿಗೆ ಗುಂಡು ತಗಳಿದ ನಂತರ ಹಾರ್ಟ್ ಅಟ್ಯಾಕ್ ಆಗಿದೆ ತಿಳಿದು ಬಂದಿದೆ. ಪ್ರಸ್ತುತ ಅವರು ಜಪಾನ್ ದೇಶದ ಒಂದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಆದರೆ ಅವರ ದೇಹದಲ್ಲಿ ಯಾವುದೇ ರೀತಿಯ ಸಂಚಲನ ಕಂಡುಬಂದಿಲ್ಲ ಎಂದು ತಿಳಿದು ಬಂದಿದೆ. ...
ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಬರುತ್ತಿರುವ ಒಂದು ಹೊಸ ಯೋಜನೆ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಬರುತ್ತಿರುವ ಒಂದು ಯೋಜನೆಯ ಕುರಿತಾದ ಸಂಪೂರ್ಣ ಮಾಹಿತಿ ನಮ್ಮ ಬ್ಲಾಗಿನಲ್ಲಿ ಈ ವರದಿಯನ್ನು ಕೊನೆಯ ತನಕ ಗಮನ ಇಟ್ಟು ಓದಿ .ಅದೇ ರೀತಿ ಇನ್ನೂ ತನಕ ನಮ್ಮ ಬ್ಲಾಗಿಂಗ್ ವೆಬ್ಸೈಟ್ ಅನ್ನು ಫಾಲೋ ಮಾಡದೇ ಇದ್ದರೆ ಫಾಲೋ ಮಾಡಿ ಸ್ನೇಹಿತರೆ. ಹಾಗೂ ನಿಮ್ಮ ಸ್ನೇಹಿತರೊಂದಿಗೆ ಇದನ್ನು ಹಂಚಿಕೊಳ್ಳಿ ಬನ್ನಿ ಶುರು ಮಾಡೋಣ: ಯಾವುದು ಆ ಯೋಜನೆ? ಯಾವಾಗ ಉದ್ಘಾಟನೆಯಾಗಲಿದೆ? ಹಾಗೂ ಇದರ ಮಾರ್ಗಸೂಚಿ ಯಾವುದು? ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಬರುತ್ತಿದೆ ಭಾರತದ ಮೊದಲ ಅತಿ ವೇಗದ ರೈಲು ಭಾರತದ ಮೊದಲ ಅತಿ ವೇಗದ ಪ್ರಾದೇಶ ರಾಪಿಡ್ ಸಿಸ್ಟಮ್ (RRTS) ರೈಲು 2023ರ ಮಾರ್ಚ್ ನಲ್ಲಿ ಉದ್ಘಾಟನೆಯಾಗಲಿದೆ ಎಂದು ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮ ವ್ಯವಸ್ಥಾಪಕ ನಿರ್ದೇಶಕ ವಿನಯ್ ಕುಮಾರ್ ಸಿಂಗ್ ಹೇಳಿದ್ದಾರೆ. ಈ ರೈಲು ದೆಹಲಿಯಿಂದ ಗಾಜಿಯಾಬಾದ್ ಇಂದ ಮೀರತ್ ಗೆ 82km ಪ್ರಯಾಣಿಸಲಿರುವ ಭಾರತದ ಮೊದಲ ಆರ್ ಆರ್ ಟಿ ಎಸ್(RRTS) ಇದಾಗಿದೆ. ಆರ್ ಆರ್ ಟಿ ಎಸ್ (RRTS) ರೈಲು ಸೇವೆ ಪ್ರಾರಂಭವಾದ ಬಳಿಕ ದೆಹಲಿಯಿಂದ ಮೀರತ್ಗೆ ಕೇವಲ ಒಂದು ಗಂಟೆಯ ಒಳಗೆ ಪ್ರಯಾಣಿಸಬಹುದಾಗಿದೆ. ...
ನಿಮಗೆ ತಿಳಿಯದ ಕೆಲವು ಭಾರತದ ವಿಶೇಷತೆಗಳು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಭಾರತದ ವಿಶೇಷತೆಗಳು # ಎತ್ತರದ ಶಿಖರ- K2 (ಗಾಡ್ವಿನ್ ಆಸ್ಟಿನ್) 8611 ಮೀಟರ್ ಗಳು #ಅತಿ ದೊಡ್ಡ ಕೋಟೆ- ಕೆಂಪುಕೋಟೆ (ದೆಹಲಿ) #ಅತಿ ದೊಡ್ಡ ಮಸೀದಿ -ಜುಮ್ಮಾ ಮಸೀದಿ (ದೆಹಲಿ) #ಎತ್ತರದ ಸೇತುವೆ-ಚೀನಾಬ್ ಸೇತುವೆ (ಜಮ್ಮು-ಕಶ್ಮೀರ) #ಎತ್ತರದ ಹೋಟೆಲ್-ಒಬೇರಾಯಿ (ಮುಂಬೈ) #ಎತ್ತರದ ರಸ್ತೆ- ಮನಾಲಿ ರಸ್ತೆ , ಲೆಹ ರಸ್ತೆ (4267) #ಅತಿ ದೊಡ್ಡ ವಸ್ತುಸಂಗ್ರಹಾಲಯ -ಇಂಡಿಯಾ ಮ್ಯೂಸಿಯಂ (ಕಲ್ಕತ್ತಾ) #ಅತಿ ದೊಡ್ಡ ಗುಹೆ -ಅಮರನಾಥ ಗುಹೆ ಜ(ಮ್ಮು ಮತ್ತು ಕಾಶ್ಮೀರ) #ಅತಿ ದೊಡ್ಡ ಗುಮ್ಮಟ -ಗೋಳಗುಮ್ಮಟ (ಬಿಜಾಪುರ) #ಭಾರತದ ಎತ್ತರ ವಿಗ್ರಹ- ಸರ್ದಾರ್ ವಲ್ಲಭಾಯಿ ಪಟೇಲ್ (ಗುಜರಾತ್) (statue of unity) #ಕಡಿಮೆ ಕರಾವಳಿ ಹೊಂದಿರುವ ರಾಜ್ಯ- ಗೋವಾ ...